ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Thursday, August 11, 2016
ನಾನು - ನೀನು
ನಾನು ಅವನ
ನಿನ್ನೊಳ ಇಣುಕು ನಾನೇಶ್ವರ
ನೀನು ಅವನೇ
ಅಹಂ ಬಿಟ್ಟರೆ ಜ್ಞಾನೇಶ್ವರ
ನಿನ್ನೊಳಗಿನ ಅವನಲ್ಲಿ
ನಿಲ್ಲು ನೀನೇ ಮಹೇಶ್ವರ !!
-ಸುಬ್ಬು ಪದ್ಮನಾಭ್
No comments:
Post a Comment