ಹೊರಗೆ ಮಣ್ಣಿನ ಬಿಂಬ
ಮನಸೊಳಗೆ ಪ್ರತಿಬಿಂಬ !
ಯದ್ ಭಾವಂ ತದ್ ಭವತಿ !
ಮನಸೊಳಗೆ ಪ್ರತಿಬಿಂಬ !
ಯದ್ ಭಾವಂ ತದ್ ಭವತಿ !
ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ