Thursday, February 9, 2017

ಕವಿ ಕಾಣದ ಶೃಂಗಾರದ ರಸಕಾವ್ಯ


ಹುಟ್ಟುವುದೇತಕೆ ಗೆಳೆಯ
ಸಾಧಿಸಿ ಸಾರ್ಥಕವಾಗಿಸಲು 
ಬದುಕುವುದೇತಕೆ ಗೆಳತಿ  
ಪ್ರೀತಿಸಿ ಪ್ರೇಮದೊಂದಿಗಿರಲು

-ಸುಬ್ಬು ಪದ್ಮನಾಭ 


ಎರಡು ಸಾರಿ ಮನುಷ್ಯ ಹುಟ್ಟುತ್ತಾನೆಂದು ಯಾರೋ ಪುಣ್ಯಾತ್ಮರು ಹೇಳಿದ್ದಾರೆ.
ಒಂದು ಅವನ ನಿಜವಾದ ಜನ್ಮ ದಿನ ಇನ್ನೊಂದು ಯಾತಕ್ಕೆ ಜನ್ಮ ತಾಳಿದ್ದು ಎಂದು ತಿಳಿದುಕೊಂಡ ದಿನ 

No comments:

Post a Comment