ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Tuesday, October 3, 2017
ಜ್ಞಾನ
ಪರಿಸರದ ಒಡಲ ಶುದ್ದಿಗೆ ಎಲ್ಲರಿಗೆ ನಿಗ್ರಹಿಸು ಅಜ್ಞಾನ ಅಂತರಂಗದ ಒಡಲ ಶುದ್ದಿಗೆ ಎನಗೆ ಅನುಗ್ರಹಿಸು ಜ್ಞಾನ -ಸುಬ್ಬು ಪದ್ಮನಾಭ
No comments:
Post a Comment