ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Sunday, August 9, 2020
ಹೂವಿನಾನಂದ
Sep 1, 2007- In Pennsylvania ------------------------- ಬೆಳಗಿನ ಮಂಜಿನ ಅಂದ ಚಂದವು ಮಲ್ಲಿಗೆಯ ಕಣ್ಣಲಿ ಅರಳಿ ನಿಂತಿತು
ನಗುವಿನ ಸೆಳೆತಕೆ ಸಿಲುಕಿದ ಮನಸ್ಸು ಹೆಸರು ಉಸಿರಲಿ ಬೆರೆತು ಹೋಯಿತು - ಸುಬ್ರಹ್ಮಣ್ಯ ಪದ್ಮನಾಭ
No comments:
Post a Comment