ಓ ಮನವೇ
ಕಪಟದಿ ಗೆಲುವು ದೊರಕಿದರೆ ಹೊರಗೆ
ಸುಡುವುದು ಸೋಲಿನ ನಂಜು ಒಳಗೆ
ಪ್ರತಿಫಲ ಬಯಸದೆ ಜಗದೊಡೆಯನ ಜೊತೆಯಿರೆ
ಆತ್ಮೋನ್ನತಿಗೆ ದಾರಿ ಎಲ್ಲರಲ್ಲವನ ನೋಡುತಿರೆ
-ಸುಬ್ಬು ಪದ್ಮನಾಭ್
ಕಪಟದಿ ಗೆಲುವು ದೊರಕಿದರೆ ಹೊರಗೆ
ಸುಡುವುದು ಸೋಲಿನ ನಂಜು ಒಳಗೆ
ಪ್ರತಿಫಲ ಬಯಸದೆ ಜಗದೊಡೆಯನ ಜೊತೆಯಿರೆ
ಆತ್ಮೋನ್ನತಿಗೆ ದಾರಿ ಎಲ್ಲರಲ್ಲವನ ನೋಡುತಿರೆ
-ಸುಬ್ಬು ಪದ್ಮನಾಭ್
No comments:
Post a Comment