ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Wednesday, June 12, 2019
# ಕನ್ನಡ ಕಲ್ಪವೃಕ್ಷ
ನಾನು ರಾಷ್ಟ್ರ ಕಟ್ಟಬೇಕಿದೆ
ಕೆಲಸ ಸಾಕಷ್ಟಾಗಬೇಕಿದೆ
ಸಂಸ್ಕೃತಿಯು ಪಸರಿಸಬೇಕಿದೆ
ಧರ್ಮ ಪಾಲನೆ ಮಾಡಬೇಕಿದೆ
ಶೃತಿ ಸ್ಮೃತಿಯಲ್ಲಿರುವುದು ನಮ್ಮ ಬೇರಾಗಿದೆ
ಮರವೆತ್ತರ ಬೆಳೆದು ತಂಪನ್ನು ಕೊಡಬೇಕಿದೆ
ಕನ್ನಡಕ್ಕೆ ಕೈ ಎತ್ತಿ ನೋಡಬೇಕಾಗಿದೆ
ಕಲ್ಪವೃಕ್ಷವಾಗುವುದ ಅನುಭವಿಸಬೇಕಿದೆ
No comments:
Post a Comment