Wednesday, June 12, 2019

# ಕನ್ನಡ ಕಲ್ಪವೃಕ್ಷ


ನಾನು ರಾಷ್ಟ್ರ ಕಟ್ಟಬೇಕಿದೆ
ಕೆಲಸ ಸಾಕಷ್ಟಾಗಬೇಕಿದೆ

ಸಂಸ್ಕೃತಿಯು ಪಸರಿಸಬೇಕಿದೆ
ಧರ್ಮ ಪಾಲನೆ ಮಾಡಬೇಕಿದೆ

ಶೃತಿ ಸ್ಮೃತಿಯಲ್ಲಿರುವುದು ನಮ್ಮ ಬೇರಾಗಿದೆ
ಮರವೆತ್ತರ ಬೆಳೆದು ತಂಪನ್ನು ಕೊಡಬೇಕಿದೆ

ಕನ್ನಡಕ್ಕೆ ಕೈ ಎತ್ತಿ ನೋಡಬೇಕಾಗಿದೆ  
ಕಲ್ಪವೃಕ್ಷವಾಗುವುದ ಅನುಭವಿಸಬೇಕಿದೆ

-ಸುಬ್ಬು ಪದ್ಮನಾಭ  

No comments:

Post a Comment