ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Friday, July 8, 2016
ಒಳ್ಳೆಯ ಮಾತು
ಪ್ರಿಯ ವಾಕ್ಯ ಪ್ರಧಾನೇನ
ಸರ್ವೇ ತುಷ್ಯಂತಿ ಜಂತವ:
ತಸ್ಮಾತ್ ತದೇವ ವಕ್ತವ್ಯಮ್
ವಚನೇ ಕಾ ದರಿದ್ರತಾ
ಒಳ್ಳೆಯ ಮಾತು ಆಡುವುದರಿಂದ ಎಲ್ಲಾ ಜೀವ ಜಂತುಗಳಿಗೆ ಸಂತೋಷವಾಗುತ್ತದೆ
ಆದ್ದರಿಂದ ಒಳ್ಳೆಯದನ್ನೇ ಯಾವಾಗಲೂ ಮಾತನಾಡುವುದಕ್ಕೆ ದಾರಿದ್ರ್ಯ ಬೇಡ.
No comments:
Post a Comment