Tuesday, March 14, 2017

ಬದುಕಿನ ಸೊಬಗು

ಬಿಸಿಲಿನ ಬೇಗೆಯಲ್ಲಿ ಬಳಲಿದ ದಾರಿಹೋಕನಿಗೆ
ಮರದ ನೆರಳು ತಂಪನ್ನೀಯದೆ ಬಿಡುವುದೇ
ಕಷ್ಟ ಕಾರ್ಪಣ್ಯಗಳ ಎದುರಿಸಿದವನಿಗೆ
ಜೀವನದ ಸುಖವು ಸೊಬಗು ನೀಡದಿರುವುದೇ
-ಸುಬ್ಬು ಪದ್ಮನಾಭ

No comments:

Post a Comment