Monday, August 28, 2017

ಸ್ವರಾಭಿಷೇಕ ಕಾರ್ಯಕ್ರಮ - ಜಯಶ್ರೀ

ಕಾಳಿಂಗರಾಯರು ಹೇಳಿದ ಮಾತನ್ನು ಸ್ವರಾಭಿಷೇಕ ಕಾರ್ಯಕ್ರಮದಲ್ಲಿ ಜಯಶ್ರೀಯವರು ತಿಳಿಸಿದರು : ಸ್ವರಗಳು ಸೇರಿ ಕುಣಿತಾ ಇದೆ . ಸಾಹಿತ್ಯಗಳನ್ನು , ಸ್ವರಗಳನ್ನು ನೋಡ್ಬೇಕು , ಅದಕ್ಕೆ ಬಣ್ಣ ರೂಪ ಮತ್ತು ವ್ಯಕ್ತಿತ್ವ ಇರುತ್ತೆ . ಅದು ನಮ್ಮ ಕಣ್ಣ ಮುಂದೆ ಬೆಳೆಯಬೇಕು ,ಹಾಗೆ ಹಾಡಬೇಕು, ಅನುಭವಿಸಬೇಕು. ಸಂಗೀತದಲ್ಲಿ ಅನುಭವಿಸುವುದೇ ಬೇರೆ ಅದರಲ್ಲಿ ಪಾಂಡಿತ್ಯ ಎದ್ದು ಕಾಣುತ್ತೆ , ಇದರಲ್ಲಿ ಸನ್ನಿವೇಶ ಎದ್ದು ಕಾಣುತ್ತೆ , ವ್ಯಕ್ತಿತ್ವ ಬೆಳೆಯುತ್ತೆ ಮತ್ತು ಸನ್ನಿವೇಶ ಎದ್ದು ಕಾಣುತ್ತೆ . ಸಾಹಿತ್ಯ ಬೆಳೆಯುತ್ತೆ . ಎಂತಾ ಮಾತು ನೋಡಿ .

No comments:

Post a Comment