Monday, August 28, 2017

"ಸತ್ತವರ ನೆರಳು " ನಾಟಕ ನೋಡಿದ ಮೇಲೆ ನನಗೆ ಅನಿಸಿದ್ದು

ರೂಪದಲ್ಲಿರುವುದು ಆಕೃತಿಯಲ್ಲಿರುವುದು ವ್ಯಕ್ತಿತ್ವದಲ್ಲಿರುವುದು ನಾನೆಂದುಕೊಂಡಿರುವುದೇ ಮಿಥ್ಯ , ಜಗತ್ ಸತ್ಯ ಆದರೆ ದೇಹದಲ್ಲಿ ನಾನಿದ್ದೇನೆ ಎನ್ನುವುದು ಮಿಥ್ಯ, ನನ್ನೊಳಿಹ ಅವನಿಗೆ (ನ ನಗೆ) ರೂಪವಿಲ್ಲ ಆಕೃತಿ ಇಲ್ಲ ಮತ್ತು ವ್ಯಕ್ತಿತ್ವ ಇಲ್ಲ , ಆನಂದ ರೂಪವೇ ಆ ನಾನು . ನಾನು ಅವನೊಳಗೆ ಅವನೇ ನನ್ನೊಳಗೆ.
-ಸುಬ್ಬು ಪದ್ಮನಾಭ್

No comments:

Post a Comment