ನಂಬಿದವರಿಗೆ ಆಸರೆಯಾಗಿದ್ದವನ ರೀತಿ
ಸನಿಹ ಇದ್ದವರೆಲ್ಲರಿಗೂ ಮರುಗುವ ನೀತಿ
ಇದ್ದಿದ್ದರಲ್ಲಿ ಕೈ ಎತ್ತಿ ಕೊಡುವುದ ಕಲಿಸಿದ
ಜನ ಮುಖ್ಯ ಹಣವಲ್ಲವೆಂದು ಬದುಕಿ ತೋರಿಸಿದ
- ಸುಬ್ಬು ಪದ್ಮನಾಭ
ಸನಿಹ ಇದ್ದವರೆಲ್ಲರಿಗೂ ಮರುಗುವ ನೀತಿ
ಇದ್ದಿದ್ದರಲ್ಲಿ ಕೈ ಎತ್ತಿ ಕೊಡುವುದ ಕಲಿಸಿದ
ಜನ ಮುಖ್ಯ ಹಣವಲ್ಲವೆಂದು ಬದುಕಿ ತೋರಿಸಿದ
- ಸುಬ್ಬು ಪದ್ಮನಾಭ
No comments:
Post a Comment