Saturday, May 16, 2020

ಸತ್ಯದೃಷ್ಟಿ


ನಸುಗತ್ತಲೆಯ ಮರೆತು ಬಾಹ್ಯ ಕಣ್ಣುಗಳು
ಹಗ್ಗವನ್ನೇ ಹಾವೆಂದು ತಿಳಿಯುವ ಹಾಗೆ

ಪದೇ ಪದೇ ಮಂಕಾಗುವ ಬುದ್ದಿ
ಪೂರ್ವನಿರ್ಧಿತ ಆಲೋಚನೆಗೆ ಸಿಲುಕಿದ ಹಾಗೆ

ಅರಿವೆಂಬ ಜ್ಯೋತಿ ಇಹುದೆಂದು ತಿಳಿಯಿತು 
ಗುರುವಿನನುಗ್ರಹ ದೊರಕಲು ನಮಗೆ   

 - ಸುಬ್ರಮಣ್ಯ ಪದ್ಮನಾಭ
May 16 , 2020

No comments:

Post a Comment