ಗುರು ಅಂದರೆ ಅರ್ಥ ಏನು ?
ಅಂಧಕಾರವನ್ನು ತೆಗೆಯುವವನು. ಗುರುವಿನಲ್ಲಿ ಇರುವ ಜ್ಞಾನ ಪ್ರಕಾಶ ನಮಗೆ ಬೇಕು. ನಿತ್ಯವೂ ಅಭ್ಯಾಸದಲ್ಲಿ ಇದ್ದರೆ ಅಹಂಕಾರ ನಿರ್ಮೂಲನೆ ನಮ್ಮೊಳಗೇ ಆಗುವ ವಿಷಯ.
ಸಾಧನೆ ಮಾಡಬೇಕು
ಹೆಚ್ಚು ಸಮಯ ಅದಕ್ಕೆ ಮೀಸಲಾಗಿಡಬೇಕು.
ದಕ್ಷಿಣೆ ಅನ್ನೋದು ವ್ಯವಹಾರವಾಗಿಬಿಟ್ಟಿದೆ. ಅದು ತಪ್ಪು .
ನಮ್ಮ ಆತ್ಮಪರೀಕ್ಷೆ ನಿತ್ಯ ಮಾಡಿಕೊಳ್ಳಬೇಕು. ಲೌಕಿಕ ವ್ಯವಹಾರದಲ್ಲಿ ನಿನ್ನೆಗಿಂತಲೂ ಚೆನ್ನಾಗಿ ಇದ್ದನಾ ? ದುಷ್ಟರ ತರಹ ನಡೆದುಕೊಂಡಿದ್ದಾರೆ ನಾಳೆ ಅದನ್ನು ಸರಿಪಡಿಸಿಕೊಳ್ಳಬಹುದಾ ಎಂದು ಆಲೋಚಿಸಬೇಕು.
ಧ್ಯಾನ ಮಾಡುವಾಗ ಗುಣಗಳನ್ನು ಗಣನೆಗೆ ತೆಗೆದುಕೊಳ್ಳಬಹುದೇ ? ಮಾಡಬಹುದು
ದಾನದಿಂದ ಕರ್ಮ ನಾಶ ಚಿತ್ತ ಶುದ್ಧವಾಗುತ್ತದೆ .
ಗೃಹಸ್ಥಾಶ್ರಮದಲ್ಲಿರುವವರು ಇನ್ನಿತರ ಮೂರು ಆಶ್ರಮವನ್ನು ಕಾಪಾಡಬೇಕು.
ಬ್ರಹ್ಮಚರ್ಯಾಶ್ರಮ
ಸನ್ಯಾಸಾಶ್ರಮ ಮತ್ತು
ವಾನಪ್ರಸ್ಥಾನಾಶ್ರಮ
ಸಮಸ್ಯೆಗಳು ಬಂದರೆ ಪ್ರಾರಭ್ದದಿಂದಲೇ ಎಂದು ತಿಳಿದು ಅದನ್ನು ಬಗೆಹರಿಸಿಕೊಳ್ಳಬೇಕು .
ಹೆಚ್ಚು ಕಷ್ಟಗಳು ಬಂದರೆ ಅದನ್ನು ಹೆಚ್ಚು ಹೆಚ್ಚು ಬಗೆಹರಿಸಿಕೊಳ್ಳುವುದನ್ನು ಕಲಿಯುತ್ತೇವೆ .
ಉದಾಹರಣೆ : ಜನಿವಾರ ನಾವೇ ನಾವಾಗಿ ಬಿಡಿಸಿಕೊಳ್ಳುವುದು.
No comments:
Post a Comment