Sunday, November 27, 2022

Nov 27 , 2022 - Learnings

 ಗುರು ಅಂದರೆ ಅರ್ಥ ಏನು ? 

ಅಂಧಕಾರವನ್ನು ತೆಗೆಯುವವನು. ಗುರುವಿನಲ್ಲಿ ಇರುವ ಜ್ಞಾನ ಪ್ರಕಾಶ ನಮಗೆ ಬೇಕು. ನಿತ್ಯವೂ ಅಭ್ಯಾಸದಲ್ಲಿ ಇದ್ದರೆ ಅಹಂಕಾರ ನಿರ್ಮೂಲನೆ ನಮ್ಮೊಳಗೇ ಆಗುವ ವಿಷಯ. 

ಸಾಧನೆ ಮಾಡಬೇಕು 

ಹೆಚ್ಚು ಸಮಯ ಅದಕ್ಕೆ ಮೀಸಲಾಗಿಡಬೇಕು.

ದಕ್ಷಿಣೆ ಅನ್ನೋದು ವ್ಯವಹಾರವಾಗಿಬಿಟ್ಟಿದೆ. ಅದು ತಪ್ಪು .

ನಮ್ಮ ಆತ್ಮಪರೀಕ್ಷೆ ನಿತ್ಯ ಮಾಡಿಕೊಳ್ಳಬೇಕು. ಲೌಕಿಕ ವ್ಯವಹಾರದಲ್ಲಿ ನಿನ್ನೆಗಿಂತಲೂ ಚೆನ್ನಾಗಿ ಇದ್ದನಾ ? ದುಷ್ಟರ ತರಹ ನಡೆದುಕೊಂಡಿದ್ದಾರೆ ನಾಳೆ ಅದನ್ನು ಸರಿಪಡಿಸಿಕೊಳ್ಳಬಹುದಾ ಎಂದು ಆಲೋಚಿಸಬೇಕು.


ಧ್ಯಾನ ಮಾಡುವಾಗ ಗುಣಗಳನ್ನು ಗಣನೆಗೆ ತೆಗೆದುಕೊಳ್ಳಬಹುದೇ ? ಮಾಡಬಹುದು 


ದಾನದಿಂದ ಕರ್ಮ ನಾಶ ಚಿತ್ತ ಶುದ್ಧವಾಗುತ್ತದೆ .

ಗೃಹಸ್ಥಾಶ್ರಮದಲ್ಲಿರುವವರು ಇನ್ನಿತರ ಮೂರು ಆಶ್ರಮವನ್ನು ಕಾಪಾಡಬೇಕು.

ಬ್ರಹ್ಮಚರ್ಯಾಶ್ರಮ 

ಸನ್ಯಾಸಾಶ್ರಮ ಮತ್ತು 

ವಾನಪ್ರಸ್ಥಾನಾಶ್ರಮ 

       

ಸಮಸ್ಯೆಗಳು ಬಂದರೆ ಪ್ರಾರಭ್ದದಿಂದಲೇ ಎಂದು ತಿಳಿದು ಅದನ್ನು ಬಗೆಹರಿಸಿಕೊಳ್ಳಬೇಕು .

ಹೆಚ್ಚು ಕಷ್ಟಗಳು ಬಂದರೆ ಅದನ್ನು ಹೆಚ್ಚು ಹೆಚ್ಚು ಬಗೆಹರಿಸಿಕೊಳ್ಳುವುದನ್ನು ಕಲಿಯುತ್ತೇವೆ .


ಉದಾಹರಣೆ : ಜನಿವಾರ ನಾವೇ ನಾವಾಗಿ ಬಿಡಿಸಿಕೊಳ್ಳುವುದು.

No comments:

Post a Comment