Friday, November 10, 2017

ರಾಜ್ಯೋತ್ಸವ

ಅನ್ನ ನೀಡಿ
ಹಸಿವು ನೀಗಿಸಿದೆ 
ಭಾಷೆ ನೀಡಿ 
ಜ್ಞಾನ ವೃದ್ಧಿಸಿದೆ 
ವಿದ್ಯೆ ಕಲಿಸಿ
ಜೀವನ ಕಲ್ಪಿಸಿದೆ
-ಸುಬ್ಬು ಪದ್ಮನಾಭ

No comments:

Post a Comment