ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Sunday, October 13, 2019
ಏನಿದು ಹುಟ್ಟು ಸಾವು ?
ಕಾಲ ದೇಶ ನಿಜವಾಗಿ ಎಲ್ಲಿಹುದೋ?
ಪ್ರೀತಿ ವಾತ್ಸಲ್ಯ ಕಣ್ಮುಂದಿಹುದೋ
ಮದುವೆಗೋ ಮಸಣಕೋ
ಪಯಣ ಸಾಗುತಿರಬೇಕೋ
ಧನ್ಯತೆಯು ನಿತ್ಯ ಬದುಕಿನಲ್ಲಿದ್ದರೆ ಸಾಕೋ
ಹುಟ್ಟು ಸಾವುಗಳು ವಿರಮಿಸುವುದ್ಯಾಕೋ ?
-ಸುಬ್ಬು ಪದ್ಮನಾಭ
3rd Oct 2019 ( when my Sodaramaava left us )
No comments:
Post a Comment