ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Sunday, October 13, 2019
ಯಾವುದು ಶಿಕ್ಷಣ ?
ಜೀವನದ ಕಷ್ಟ ನಷ್ಟ ನೋವು ಬೇನೆ ಶಿಕ್ಷೆಯಾಗದೆ
ಶುದ್ಧ ಜ್ಞಾನದ ಶಿಕ್ಷಣ ನನಗಾಗುವುದೇ ?
ಹೊರಗಿನ ವಸ್ತುಗಳಲ್ಲಿ ಶಾಂತಿಯಿದೆ ಎಂದು ತಿಳಿದಿದೆ
ಅವನಿಗೆ ಶರಣಾಗದೆ ಬುದ್ದಿಯ ಭ್ರಾಂತಿ ಹೋಗುವುದೇ ?
No comments:
Post a Comment