ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Sunday, October 13, 2019
ಶುದ್ಧ ಜ್ಞಾನ
ಶುದ್ಧ ಜ್ಞಾನ- ----------- ನಿತ್ಯವೂ ಅಕ್ಷರ ಅಭ್ಯಾಸವಿರಲು ವೃದ್ಧಿಸುವುದೆನ್ನ ಆತ್ಮಾವಲೋಕನ ಶುದ್ಧ ಜ್ಞಾನ ಮೇಲೇರುತಿರಲು ನಿತ್ಯವೂ ಅಹಂಕಾರದ ಅಧ:ಪತನ -ಸುಬ್ಬು ಪದ್ಮನಾಭ Oct 12, 2019
No comments:
Post a Comment