ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Wednesday, October 23, 2019
ಓ ಮನವೇ
ಮನೆಯೊಳಗಿಹೆ ಮರೆಯದೆ ಮಾಧವನ
ನೆನೆ ನೆನೆದು ಅಂತರ್ಮುಖಿಯಾಗು
ಸಂಸಾರದಲ್ಲಿಹೆ ಅರಿವಿನ ಸಂಸ್ಕಾರವ
ಹರಿಬಿಡು ಬಹಿರ್ಮುಖಿಯಾಗು
ನನ್ನೊಳಗೂ ಹೊರಗೂ ಕೇಶವನ
ದರ್ಶನ ವರಯೋಗವಲ್ಲದಿನ್ನೇನೋ
-ಸುಬ್ಬು ಪದ್ಮನಾಭ
Oct 18, 2019
No comments:
Post a Comment