ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Sunday, December 29, 2019
ರಾಜಋಷಿ
ಒಬ್ಬ ರಾಜನನ್ನು ಸರಿ ದಾರಿಯಲ್ಲಿ ನಡೆಸಿದರೆ ಇಡೀ ರಾಜ್ಯ ರಾಷ್ಟ್ರ ಸರಿ ದಾಯಿಯಲ್ಲಿ ನಡೆಯುತ್ತೆ ಅನ್ನೋದು ನಮ್ಮ ಧರ್ಮದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ . ಅಂತ ವ್ಯಕ್ತಿಯನ್ನೇ ರಾಜಗುರು ಅಥವಾ ರಾಜಋಷಿ ಎಂದು ಕರೆಯುತ್ತಾರೆ .
ಅಟಲ್ ಜಿ, ಅಡ್ವಾಣಿ ಜಿ , ಮೋದಿ ಜಿ ದೇವೆ ಗೌಡ್ರು , ಈಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಎಲ್ಲರು ಅವಳ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾರೆ .
ಸದಾ ಮೋದಿಜಿ ಬೆನ್ನಿಗೆ ನಿಂತು ಮಾರ್ಗದರ್ಶನ ನೀಡುತ್ತಿದ್ದರು ಪೇಜಾವರ ಶ್ರೀಪಾದರು.. ಮೋದಿಜಿಯನ್ನ ಆಶೀರ್ವದಿಸಲು ಪ್ರಧಾನಿಯವರ ಕಚೇರಿಗೆ ಶ್ರೀಗಳು ತೆರಳಿದ್ದಾಗಿನ ಅದ್ಭುತವಾದ ಪೋಟೋ.
No comments:
Post a Comment