Sunday, December 29, 2019

ರಾಜಋಷಿ

ಒಬ್ಬ ರಾಜನನ್ನು ಸರಿ ದಾರಿಯಲ್ಲಿ ನಡೆಸಿದರೆ ಇಡೀ ರಾಜ್ಯ ರಾಷ್ಟ್ರ ಸರಿ ದಾಯಿಯಲ್ಲಿ ನಡೆಯುತ್ತೆ ಅನ್ನೋದು ನಮ್ಮ ಧರ್ಮದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ . ಅಂತ ವ್ಯಕ್ತಿಯನ್ನೇ ರಾಜಗುರು ಅಥವಾ ರಾಜಋಷಿ ಎಂದು ಕರೆಯುತ್ತಾರೆ .

ಅಟಲ್ ಜಿ, ಅಡ್ವಾಣಿ ಜಿ , ಮೋದಿ ಜಿ ದೇವೆ ಗೌಡ್ರು , ಈಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಎಲ್ಲರು ಅವಳ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾರೆ .

ಸದಾ ಮೋದಿಜಿ ಬೆನ್ನಿಗೆ‌ ನಿಂತು ಮಾರ್ಗದರ್ಶನ ನೀಡುತ್ತಿದ್ದರು ಪೇಜಾವರ ಶ್ರೀಪಾದರು.. ಮೋದಿಜಿಯನ್ನ ಆಶೀರ್ವದಿಸಲು ಪ್ರಧಾನಿಯವರ ಕಚೇರಿಗೆ ಶ್ರೀಗಳು ತೆರಳಿದ್ದಾಗಿನ ಅದ್ಭುತವಾದ ಪೋಟೋ.









.

No comments:

Post a Comment