ಆತ್ಮವನ್ನರಿಯಲಿಕ್ಕೆ ಹೋಗದ ನಾವು "ನಾನು" ಅನ್ನುವ ವ್ಯಕ್ತಿತ್ವ ಸ್ವಂತ ಮನೆನೇ ಅಂತನಾದ್ರೂ ಅರಿಯಬೇಕು. ನನ್ನ ಸ್ವಂತ ಮನೆಯ ಮುಂದೆ ಯಾರು ದೊಡ್ಡವರಲ್ಲ ನನ್ನ ಬಾಡಿಗೆ ಮನೆಯೂ ಕೂಡ. ಇದನ್ನಾದರೂ ನನ್ನ ಬುದ್ದಿಗೆ ನಿತ್ಯ ಹೇಳಿಕೊಳ್ಳಬಹುದಲ್ಲ ? - ಸುಬ್ಬು ಪದ್ಮನಾಭ
ನಿತ್ಯ ಇದನ್ನ ಹೇಳಿಕೊಂಡರೆ ಭಯ ಹೋಗುತ್ತೆ ಅದೇ ರಾಮ ಮಂತ್ರ ಜಪ ಅಂತಿಟ್ಕೊಬೋದು ಯಾಕೆ ಅಂದ್ರೆ ಪ್ರೊವೆನ್ ಅದು. ಅದಕ್ಕೆ ರಾಮ ಮಂದಿರ ಆಗ್ಬೇಕು ಅಂತ ಅವರು ಕೆಲಸ ಮಾಡಿದ್ದು . ಇದೇ ನಮ್ಮ ಹಿರಿಯರು ಗಾಯತ್ರಿ ಮಂತ್ರದಲ್ಲಿ ಕೊಟ್ಟಿರುವುದು . ಇದಕ್ಕೆ ದಿನನಿತ್ಯ ಸಂಧ್ಯಾವಂದನೆ ಮಾಡಿ ಗಾಯತ್ರಿ ಜಪವನ್ನು ೧೦೮ ಮಾಡಬೇಕು . ಇಷ್ಟು ದೊಡ್ಡ ಸೀಕ್ರೆಟ್ ಕೊಟ್ಟಿದ್ರು ನಾವು ಬ್ಯುಸಿ ಬ್ಯುಸಿ ಅಂತೀವಿ. ಏನಿಕ್ಕೆ ಬ್ಯುಸಿ ? ೨ ಹೊತ್ತು ಊಟ ಮಾಡಕ್ಕೆ ......
೨೪ ಗಂಟೇನೂ ನನ್ನ ಬಾಡಿಗೆ ಮನೆಯ ಬಗ್ಗೆ ಯೋಚಿಸುವುದಾದರೆ ಬ್ರಾಹ್ಮಣ ಜನ್ಮ ಯಾತಿಕ್ಕೆ ಮತ್ತೆ ? ಸಾಧನೆ ಮಾಡೋದು ದೂರ ಆದರೆ ೧೦೮ ಗಾಯತ್ರಿ ಜಪಾನೂ ಮಾಡದೆ ಬಾಡಿಗೆ ಮನೆ ಬಿಡುವುದಾದರೆ ಒಳ್ಳೆ ಜನ್ಮನಾ ಅದು ಅಥವಾ ದೇವರು ಕೊಟ್ಟ ಈ ಜನ್ಮವನ್ನು ವೇಸ್ಟ್ ಮಾಡಿಕೊಂಡ್ವಾ ?
ನಿತ್ಯ ಇದನ್ನ ಹೇಳಿಕೊಂಡರೆ ಭಯ ಹೋಗುತ್ತೆ ಅದೇ ರಾಮ ಮಂತ್ರ ಜಪ ಅಂತಿಟ್ಕೊಬೋದು ಯಾಕೆ ಅಂದ್ರೆ ಪ್ರೊವೆನ್ ಅದು. ಅದಕ್ಕೆ ರಾಮ ಮಂದಿರ ಆಗ್ಬೇಕು ಅಂತ ಅವರು ಕೆಲಸ ಮಾಡಿದ್ದು . ಇದೇ ನಮ್ಮ ಹಿರಿಯರು ಗಾಯತ್ರಿ ಮಂತ್ರದಲ್ಲಿ ಕೊಟ್ಟಿರುವುದು . ಇದಕ್ಕೆ ದಿನನಿತ್ಯ ಸಂಧ್ಯಾವಂದನೆ ಮಾಡಿ ಗಾಯತ್ರಿ ಜಪವನ್ನು ೧೦೮ ಮಾಡಬೇಕು . ಇಷ್ಟು ದೊಡ್ಡ ಸೀಕ್ರೆಟ್ ಕೊಟ್ಟಿದ್ರು ನಾವು ಬ್ಯುಸಿ ಬ್ಯುಸಿ ಅಂತೀವಿ. ಏನಿಕ್ಕೆ ಬ್ಯುಸಿ ? ೨ ಹೊತ್ತು ಊಟ ಮಾಡಕ್ಕೆ ......
೨೪ ಗಂಟೇನೂ ನನ್ನ ಬಾಡಿಗೆ ಮನೆಯ ಬಗ್ಗೆ ಯೋಚಿಸುವುದಾದರೆ ಬ್ರಾಹ್ಮಣ ಜನ್ಮ ಯಾತಿಕ್ಕೆ ಮತ್ತೆ ? ಸಾಧನೆ ಮಾಡೋದು ದೂರ ಆದರೆ ೧೦೮ ಗಾಯತ್ರಿ ಜಪಾನೂ ಮಾಡದೆ ಬಾಡಿಗೆ ಮನೆ ಬಿಡುವುದಾದರೆ ಒಳ್ಳೆ ಜನ್ಮನಾ ಅದು ಅಥವಾ ದೇವರು ಕೊಟ್ಟ ಈ ಜನ್ಮವನ್ನು ವೇಸ್ಟ್ ಮಾಡಿಕೊಂಡ್ವಾ ?

No comments:
Post a Comment